Pages

Ads 468x60px

Friday 6 April 2018

ಭಾಪ್ ರೇ... ಬಪ್ಪಂಗಾಯಿ!







ಒಂದೆರಡಲ್ಲ, ನಾಲ್ಕು ಬಪ್ಪಂಗಾಯಿ ಕೊಯ್ದು ಇಟ್ಟ ಚೆನ್ನಪ್ಪ. ಎಲ್ಲವೂ ಹಣ್ಣು. ಏನು ಮಾಡಲೀ...

ನಮ್ಮ ತೋಟದಲ್ಲಿ ನಾಗಬನ ಇದೆ.
ಬೆಳಗಾದರೆ ಶ್ರೀನಾಗದೇವರ ಸನ್ನಿಧಾನಕ್ಕೆ ಅನಿರೀಕ್ಷಿತ ಅತಿಥಿಗಳ ಆಗಮನ.  
 ದೊಡ್ಡ ಪರಿವಾರವೇ ಬಂದಿತ್ತು, ಪುಟ್ಟ ಮಕ್ಕಳೂ...

ಎಲ್ಲಿಂದ ಬಂದವರೋ, ಈ ರಣಬಿಸಿಲಿಗೆ ಬಾಯಾರಿಕೆ ಕೊಡದಿದ್ದರೆ ಹೇಗೆ?

ತಂಬಿಗೆ ತುಂಬ ನೀರು, ಬೆಲ್ಲದೊಂದಿಗೆ ಸತ್ಕಾರ.
ಥಟ್ ಎಂದು ಐಡಿಯಾ!
ಪಪ್ಪಾಯಿ ಚಕಚಕನೆ ಕತ್ತರಿಸಲ್ಪಟ್ಟಿತು.
.
.
ಹಣ್ಣು ಆನಂದ ಪಟ್ಟಿತು.



0 comments:

Post a Comment